Friday, July 25

ಒಂಬತ್ತು ಹೈಕೋರ್ಟ್‌ಗಳಿಗೆ ನ್ಯಾಯಮೂರ್ತಿಗಳ ನೇಮಕಕ್ಕೆ ಶಿಫಾರಸು

ನವದೆಹಲಿ: ಮುಖ್ಯ ನ್ಯಾಯಮೂರ್ತಿ ಬಿ.ಆರ್. ಗವಾಯಿ ನೇತೃತ್ವದ ಸುಪ್ರೀಂ ಕೋರ್ಟ್ ಕೊಲಿಜಿಯಂ, ದೇಶದ ಒಂಬತ್ತು ಹೈಕೋರ್ಟ್‌ಗಳಲ್ಲಿ ನ್ಯಾಯಾಧೀಶರ ನೇಮಕಕ್ಕೆ ಶಿಫಾರಸು ಮಾಡಿದ್ದು, ಸಂಬಂಧಪಟ್ಟ ನಾಮನೆಗಳನ್ನು ನ್ಯಾಯಾಲಯದ ಅಧಿಕೃತ ವೆಬ್‌ಸೈಟ್‌ನಲ್ಲಿ ಪ್ರಕಟಿಸಲಾಗಿದೆ.

ದೆಹಲಿ ಹೈಕೋರ್ಟ್:

  • ಶೈಲ್ ಜೈನ್
  • ಮಧು ಜೈನ್
  • ವಿನೋದ್ ಕುಮಾರ್
  • ಈ ಮೂವರು ನ್ಯಾಯಾಂಗ ಅಧಿಕಾರಿಗಳನ್ನು ನ್ಯಾಯಾಧೀಶರಾಗಿ ನೇಮಿಸಲು ಶಿಫಾರಸು ಮಾಡಲಾಗಿದೆ.

ಮಧ್ಯಪ್ರದೇಶ ಹೈಕೋರ್ಟ್:

  • ವಕೀಲರು: ಪುಷ್ಪೇಂದ್ರ ಯಾದವ್, ಆನಂದ್ ಸಿಂಗ್ ಬಹ್ರಾವತ್, ಅಜಯ್ ಕುಮಾರ್ ನಿರಂಕಾರಿ, ಜೈ ಕುಮಾರ್ ಪಿಳ್ಳೈ, ಹಿಮಾಂಶು ಜೋಶಿ
  • ನ್ಯಾಯಾಂಗ ಅಧಿಕಾರರು (ಬಡ್ತಿ): ರಾಜೇಶ್ ಕುಮಾರ್ ಗುಪ್ತಾ, ಅಲೋಕ್ ಅವಸ್ಥಿ, ರತ್ನೇಶ್ ಚಂದ್ರ ಸಿಂಗ್ ಬಿಸೆನ್, ಭಗವತಿ ಪ್ರಸಾದ್ ಶರ್ಮಾ, ಪ್ರದೀಪ್ ಮಿತ್ತಲ್

ಪಾಟ್ನಾ ಹೈಕೋರ್ಟ್:

  • ಅಜಿತ್ ಕುಮಾರ್
  • ಪ್ರವೀಣ್ ಕುಮಾರ್

ಪಂಜಾಬ್ ಹಾಗೂ ಹರಿಯಾಣ ಹೈಕೋರ್ಟ್:

  • ವೀರಿಂದರ್ ಅಗರ್ವಾಲ್
  • ಮಂದೀಪ್ ಪನ್ನು
  • ಪರ್ಮೋದ್ ಗೋಯಲ್
  • ಶಾಲಿನಿ ಸಿಂಗ್ ನಾಗ್ಪಾಲ್
  • ಅಮರಿಂದರ್ ಸಿಂಗ್ ಗ್ರೆವಾಲ್
  • ಸುಭಾಸ್ ಮೆಹ್ಲಾ
  • ಸೂರ್ಯ ಪ್ರತಾಪ್ ಸಿಂಗ್
  • ರೂಪಿಂದರ್ಜಿತ್ ಚಾಹಲ್
  • ಆರಾಧನಾ ಸಾಹ್ನಿ
  • ಯಶ್ವೀರ್ ಸಿಂಗ್ ರಾಥೋಡ್
  • ಈ ಹತ್ತು ನ್ಯಾಯಾಂಗ ಅಧಿಕಾರರನ್ನೂ ಹೈಕೋರ್ಟ್ ನ್ಯಾಯಾಧೀಶರಾಗಿ ಶಿಫಾರಸು ಮಾಡಲಾಗಿದೆ.

ರಾಜಸ್ಥಾನ ಹೈಕೋರ್ಟ್:

  • ಅನುರೂಪ್ ಸಿಂಘಿ (ವಕೀಲ)
  • ಸಂಗೀತಾ ಶರ್ಮಾ (ನ್ಯಾಯಾಂಗ ಅಧಿಕಾರಿ)

ಆಂಧ್ರಪ್ರದೇಶ ಹೈಕೋರ್ಟ್:

  • ತುಹಿನ್ ಕುಮಾರ್ ಗೆಡೆಲಾ

ತೆಲಂಗಾಣ ಹೈಕೋರ್ಟ್:

  • ಗೌಸ್ ಮೀರಾ ಮೊಹಿಯುದ್ದೀನ್
  • ಚಲಪತಿ ರಾವ್ ಸುದ್ದಾಲ
  • ವಕಿತಿ ರಾಮಕೃಷ್ಣ ರೆಡ್ಡಿ
  • ಗಡಿ ಪ್ರವೀಣ್ ಕುಮಾರ್

ಗುವಾಹಟಿ ಹೈಕೋರ್ಟ್:

  • ವಕೀಲರು: ಅಂಜನ್ ಮೋನಿ ಕಲಿತಾ, ರಾಜೇಶ್ ಮಜುಂದಾರ್
  • ನ್ಯಾಯಾಂಗ ಅಧಿಕಾರರು: ಪ್ರಾಂಜಲ್ ದಾಸ್, ಸಂಜೀವ್ ಕುಮಾರ್ ಶರ್ಮಾ

ಮೇಘಾಲಯ ಹೈಕೋರ್ಟ್:

  • ಬಿಸ್ವದೀಪ್ ಭಟ್ಟಾಚಾರ್ಜಿ ಅವರನ್ನು ಖಾಯಂ ನ್ಯಾಯಾಧೀಶರಾಗಿ ಶಿಫಾರಸು ಮಾಡಲಾಗಿದೆ.