Saturday, May 2

Tag: Camaraman Manju Neereshwalya

ಮಂಗಳೂರು: ಮೊಗರ್ನಾಡು ಲಕ್ಷ್ಮಿ ನರಸಿಂಹ ದೇವರಿಗೆ ನೂತನ ಬ್ರಹ್ಮ ರಥ ಸಮರ್ಪಣೆ

ಮಂಗಳೂರು: ಮೊಗರ್ನಾಡು ಲಕ್ಷ್ಮಿ ನರಸಿಂಹ ದೇವರಿಗೆ ನೂತನ ಬ್ರಹ್ಮ ರಥ ಸಮರ್ಪಣೆ

Focus, ಆಧ್ಯಾತ್ಮ, ಪ್ರಮುಖ ಸುದ್ದಿ, ರಾಜ್ಯ
ಚಿತ್ರ: ಮಂಜು ನೀರೇಶ್ವಾಲ್ಯ.. ಮಂಗಳೂರು : ಮೊಗರ್ನಾಡು ಶ್ರೀ ಲಕ್ಷ್ಮಿ ನರಸಿಂಹ ದೇವಸ್ಥಾನ ಇದರ ನೂತನ ಬ್ರಹ್ಮ ರಥೋತ್ಸವ ಸಮರ್ಪಣಾ ಕಾರ್ಯಕ್ರಮ ಶ್ರೀ ಗೋಕರ್ಣ ಪರ್ತಗಾಳಿ ಮಠಾಧೀಶರಾದ ಶ್ರೀಮದ್ ವಿದ್ಯಾಧೀಶ ತೀರ್ಥ ಸ್ವಾಮೀಜಿಯವರ ಅಮೃತ ಹಸ್ತಗಳಿಂದ ಶ್ರೀ ದೇವರಿಗೆ ಸಮರ್ಪಿಸಲಾಯಿತು .ನೂತನ ಬ್ರಹ್ಮ ರಥದ ಸೇವಾದಾರರಾದ ಪಾಣೆಮಂಗಳೂರು ರಘುವೀರ್ ಭಂಡಾರ್ಕಾರ್ ಕುಟುಂಭಸ್ಥರಿಂದ ಈ ಸೇವೆ ನೆರವೇರಿದ್ದು , ಈ ಸಂದರ್ಭದಲ್ಲಿ ನೂರಾರು ಭಜಕರು ಉಪಸ್ಥಿತರಿದ್ದರು....